About the Author

ಡಾ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಚಿದಾನಂದ ಪ್ರಶಸ್ತಿ ಲಭಿಸಿದೆ. ‘ಐವರು ಸಂತರು, ಸಂಸ್ಕೃತ ಮತ್ತು ವಿಜ್ಞಾನ, ಎಲ್ಲಾ ಧರ್ಮಗಳ ಸಾರವೂ ಒಂದೇ, ಶ್ರೀ ವಿದ್ಯೆಯ ಸಾರ’ - ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ವಾಸ್ತುಶಿಲ್ಪ ಉದ್ಯಾನ ಅವರ ಮತ್ತೊಂದು ಸಂಪಾದಿತ ಕೃತಿ. 

ಎ.ವಿ. ನರಸಿಂಹ ಮೂರ್ತಿ