ಐವರು ಸಂತರು

Author : ಎ.ವಿ. ನರಸಿಂಹ ಮೂರ್ತಿ

Pages 82

₹ 10.00




Year of Publication: 2013
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

Synopsys

ರಾಘವೇಂದ್ರ ಸ್ವಾಮಿಗಳು, ಗಜಾನನ ಮಹಾರಾಜ್, ವಾಸುದೇವಾನಂದ ಸರಸ್ವತಿ, ಜಂಗಲಿ ಮಹಾರಾಜ್ ಹಾಗೂ ಗೊಂದಾವಳೇಕರ್ ಮಹಾರಾಜರು. ಹೀಗೆ ಪ್ರಮುಖ ಸಂತರ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ಧಾರೆ.

About the Author

ಎ.ವಿ. ನರಸಿಂಹ ಮೂರ್ತಿ

ಡಾ.ಎ.ವಿ.ನರಸಿಂಹಮೂರ್ತಿ ಅವರು ಇತಿಹಾಸ ಸಂಶೋಧನೆಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಚಿದಾನಂದ ಪ್ರಶಸ್ತಿ ಲಭಿಸಿದೆ. ‘ಐವರು ಸಂತರು, ಸಂಸ್ಕೃತ ಮತ್ತು ವಿಜ್ಞಾನ, ಎಲ್ಲಾ ಧರ್ಮಗಳ ಸಾರವೂ ಒಂದೇ, ಶ್ರೀ ವಿದ್ಯೆಯ ಸಾರ’ - ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ್ದಾರೆ. ಕರ್ನಾಟಕ ವಾಸ್ತುಶಿಲ್ಪ ಉದ್ಯಾನ ಅವರ ಮತ್ತೊಂದು ಸಂಪಾದಿತ ಕೃತಿ.  ...

READ MORE

Related Books