About the Author

ಎನ್‌. ಬೋರಲಿಂಗಯ್ಯ ಅವರು ಹಿರಿಯ ವಿಮರ್ಶಕ ಮತ್ತು ಕಾದಂಬರಿಕಾರಾಗಿದ್ದಾರೆ. ಕನ್ನಡ ಪ್ರಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದ ಅವರು ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. 

ಕೃತಿಗಳು : ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು, ವಚನ ಕಟ್ಟಿದ ಅಲ್ಲಮ, ನೈಮಿತ್ತಿಕ, ಕಡಿವಾಣ

ಎನ್‌. ಬೋರಲಿಂಗಯ್ಯ