About the Author

ಕವಯತ್ರಿ, ಅನುವಾದಕಿ ನಯನಾ ಕಶ್ಯಪ್ ಅವರು 1970 ಏಪ್ರಿಲ್ 24 ರಂದು ಜನಿಸಿದರು. ಖ್ಯಾತ ಕಥೆಗಾರ್ತಿ ’ವೈದೇಹಿ’ಯವರ ಮಗಳು ನಯನಾ ಕಶ್ಯಪ್. ’ಮೆಟ್ಟಿಲ ಹಾದಿ’ ಅವರ ಕವನ ಸಂಕಲನ. ಚಿಲಿಯ ಕವಿ ಪಾಬ್ಲೊನರೂಡಾ ಆತ್ಮಕಥೆ “ನೆನಪು ತೆರೆವ ಕವಿಮನ” ಕೃತಿಯನ್ನು ಅನುವಾದಿಸಿದ್ದಾರೆ. “ಗುಲಾಬಿ ಟಾಕೀಸ್” ವೈದೇಹಿಯವರ ಕಥೆಗಳನ್ನು ಅನುವಾದಿಸಿದ್ದಾರೆ. ’ಜಾತ್ರ’ ವೈದೇಹಿಯವರ ಕೃತಿಯನ್ನು, ಸ್ವಾಮಿರಾಮ ಅವರ ಗಾಸ್ಟೆಲ್ ಆಫ್ ವರ್ಕ್ ’ಕಾಯಕ ಸಿದ್ದಾಂತ’ ಅನುವಾದ ಮಾಡಿದ್ಧಾರೆ. ಗೊರೂರು ಸಾಹಿತ್ಯ ಪ್ರಶಸ್ತಿ, ಕೊಡಗಿನ ಗೌರಮ್ಮ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ.

ನಯನಾ ಕಾಶ್ಯಪ್

(04 Apr 1970)