About the Author

ಸಮನ್ವಿತ ತಂಡದ ಸಂಸ್ಥಾಪಕರು. ಬರೆಹಗಾರರು, ರಂಗಕರ್ಮಿ, ಸಂಘಟಕ. ಇವರ ಸಂಪಾದಕತ್ವದಲ್ಲಿ ಇಸ್ರೇಲ್ -ಕೆಣಕಿ ಗೆದ್ದವರಿಲ್ಲ, ತಕ್ಷನ ಗಾಂಧಾರ, ಲೌಕ್‌ಡೌನ್- ದಿಗ್ಬಂಧನ ಕಲಿಸಿದ ಪಾಠಗಳು, ಸೇರಿದಂತೆ ಹಲವು ಮೌಲಿಕ ಕೃತಿಗಳು ಪ್ರಕಟಗೊಂಡಿವೆ. ಕಳೆದ ಐದು ಶತಮಾನಗಳ ಅವಧಿಯಲ್ಲಿನ ರಾಮ ಜನ್ಮಭೂಮಿ ವಿವಾದದ ಸಂಪೂರ್ಣ ಚಿತ್ರಣ ನೀಡುವ "ಅಜರಾಮರ ಅಯೋಧ್ಯೆ" ಇವರ ಮತ್ತೊಂದು ಕೃತಿ.

ರಾಧಾಕೃಷ್ಣ ಕೆ ವಿ