ಇಸ್ರೇಲ್

Author : ರಾಧಾಕೃಷ್ಣ ಕೆ ವಿ

Pages 156

₹ 90.00




Year of Publication: 2021
Published by: ಸಮನ್ವಿತ ಪ್ರಕಾಶನ

Synopsys

ಈ ಕೃತಿಯಲ್ಲಿ ಇರುವ ಎಲ್ಲಾ ಬಿಡಿ ಲೇಖನಗಳು ವಿವಿಧ ಲೇಖಕರ ರಚನೆಯಾಗಿದೆ. ಮಧ್ಯಪ್ರಾಚ್ಯ ಮೂಲದ ಯಹೂದಿ ಕ್ರಿಸ್ತ ಪೂರ್ವದ ಇತಿಹಾಸ ಕೂಡ ಇವರ ವರ್ತಮಾನದಂತೆಯೇ ಒಂದು ವಿಸ್ಮಯ. ಎಲ್ಲ ರಂಗಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದವರು, ಇಂತಹ ಯಹೂದಿಗಳ ಏಕೈಕ ಮೂಲಭೂಮಿ, ಮಾತೃ ಭೂಮಿ ಇಸ್ರೇಲ್‌.. ಇಂಥ ಹಲವಾರು ವಿವರಗಳನ್ನು ಕಟ್ಟಿಕೊಡುವ ಈ ಕೃತಿಯು ಕೆ.ವಿ.ರಾಧಾಕೃಷ್ಣ ಅವರ ಸಂಪಾದಕತ್ವದಲ್ಲಿ ಮೂಡಿದೆ.

About the Author

ರಾಧಾಕೃಷ್ಣ ಕೆ ವಿ

ಸಮನ್ವಿತ ತಂಡದ ಸಂಸ್ಥಾಪಕರು. ಬರೆಹಗಾರರು, ರಂಗಕರ್ಮಿ, ಸಂಘಟಕ. ಇವರ ಸಂಪಾದಕತ್ವದಲ್ಲಿ ಇಸ್ರೇಲ್ -ಕೆಣಕಿ ಗೆದ್ದವರಿಲ್ಲ, ತಕ್ಷನ ಗಾಂಧಾರ, ಲೌಕ್‌ಡೌನ್- ದಿಗ್ಬಂಧನ ಕಲಿಸಿದ ಪಾಠಗಳು, ಸೇರಿದಂತೆ ಹಲವು ಮೌಲಿಕ ಕೃತಿಗಳು ಪ್ರಕಟಗೊಂಡಿವೆ. ಕಳೆದ ಐದು ಶತಮಾನಗಳ ಅವಧಿಯಲ್ಲಿನ ರಾಮ ಜನ್ಮಭೂಮಿ ವಿವಾದದ ಸಂಪೂರ್ಣ ಚಿತ್ರಣ ನೀಡುವ "ಅಜರಾಮರ ಅಯೋಧ್ಯೆ" ಇವರ ಮತ್ತೊಂದು ಕೃತಿ. ...

READ MORE

Related Books