ತಕ್ಷನ ಗಾಂಧಾರ

Author : ರಾಧಾಕೃಷ್ಣ ಕೆ ವಿ

Pages 212

₹ 180.00




Year of Publication: 2021
Published by: ಸಮನ್ವಿತ ಪ್ರಕಾಶನ

Synopsys

ತಕ್ಷನ ಗಾಂಧಾರ ಕೆ.ವಿ ರಾದಾಕೃಷ್ಣ ಅವರ ಕೃತಿ. ರಾಮಾಯಣ ಕಾಲದಲ್ಲಿ ಭರತನ ಮಗ ತಕ್ಷನಿಗಾಗಿ ಕಟ್ಟಿಕೊಡುವ ಸಾಮ್ರಾಜ್ಯ ಗಾಂಧಾರ, ಗಾಂಧಾರಿಯ ತವರು. ಪ್ರಮುಖ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದು. ಅಂದಿನಿಂದ ಇಂದಿನವರೆಗೂ ಈ ನಾಡಿನ ಬದುಕು ಬವಣೆಗಳ ಸಮಗ್ರ ಚಿತ್ರಣ ನೀಡುವ ಪ್ರಯತ್ನವೇ ಈ ಕೃತಿ ತಕ್ಷನ ಗಾಂಧಾರ.

About the Author

ರಾಧಾಕೃಷ್ಣ ಕೆ ವಿ

ಸಮನ್ವಿತ ತಂಡದ ಸಂಸ್ಥಾಪಕರು. ಬರೆಹಗಾರರು, ರಂಗಕರ್ಮಿ, ಸಂಘಟಕ. ಇವರ ಸಂಪಾದಕತ್ವದಲ್ಲಿ ಇಸ್ರೇಲ್ -ಕೆಣಕಿ ಗೆದ್ದವರಿಲ್ಲ, ತಕ್ಷನ ಗಾಂಧಾರ, ಲೌಕ್‌ಡೌನ್- ದಿಗ್ಬಂಧನ ಕಲಿಸಿದ ಪಾಠಗಳು, ಸೇರಿದಂತೆ ಹಲವು ಮೌಲಿಕ ಕೃತಿಗಳು ಪ್ರಕಟಗೊಂಡಿವೆ. ಕಳೆದ ಐದು ಶತಮಾನಗಳ ಅವಧಿಯಲ್ಲಿನ ರಾಮ ಜನ್ಮಭೂಮಿ ವಿವಾದದ ಸಂಪೂರ್ಣ ಚಿತ್ರಣ ನೀಡುವ "ಅಜರಾಮರ ಅಯೋಧ್ಯೆ" ಇವರ ಮತ್ತೊಂದು ಕೃತಿ. ...

READ MORE

Related Books