About the Author

.ಸದಾಶಿವಯೋಗಿ ಅವರು ಯೋಗಿಯ ವೇಷದಲ್ಲಿರುವ ವಿಚಾರವಾದಿಗಳು. ವೈಜ್ಞಾನಿಕ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಇವರ ಪೂರ್ವಾಶ್ರಮದ ಹೊಸರು- ತಿಪಟೂರಿನ ಸದಾಶಿವಯ್ಯ. ಹಂಪಿಯ ವಿರೂಪಾಕ್ಷ ದೇವರ ಗುಡಿಯ ಎಡ ಮಗ್ಗಲಿಗೆ ಹೊಳೆಯ ದಂಡೆಯ ಮೇಲೆ ಶಿವಾನಂದಾಶ್ರಮವಿದೆ. ಈ ಆಶ್ರಮದ ಸ್ಥಾಪಕರು. 

 ಶೈವತತ್ವ, ನಾ ಕಂಡ ರಾಮಾಯಣ, ಭಾರತೀಯರಿಗೆ ಭಗವಂತರೆಷ್ಟು? ಯೋಚಿಸಿ ನೋಡಿ ಇತ್ಯಾದಿ ಕೃತಿಗಳ ಮೂಲಕ ಮೌಢ್ಯವನ್ನು ವಿರೋಧಿಸಿದ್ದು, ಅವರ ಕೃತಿಗಳು ವೈಜ್ಞಾನಿಕತೆಯ ಜ್ಯೋತಿ ಬೆಳಗುತ್ತವೆ. 

ಸದಾಶಿವಯೋಗಿ