About the Author

ಶೈಲೇಶ ಕೆ.ಎಂ ಅವರು ಮೂಲತಃ ರಾಮನಗರ ಜಿಲ್ಲೆಯ ಮಲ್ಲೇಶ್ವರ ಬಡಾವಣೆಯವರು. ಆರಕ್ಷಕ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಕೃತಿ : ಮೊದಲ ಹೆಜ್ಜೆ, ಧರೆಗೆ ದೊಡ್ಡವರು, ಅಗ್ರ ಸಾಲಿಗೆ, ಉತ್ತುಂಗ ಕವನ ಸಂಕಲನವಾಗಿದೆ. ನಕ್ಕರೆ ಅದೇ ಸ್ವರ್ಗ ಹಾಸ್ಯ ಲೋಕ .

ಶೈಲೇಶ ಕೆ.ಎಂ