About the Author

 ರಂಗಕರ್ಮಿ ಶಶಿಧರ್‌ ಭಾರೀಘಾಟ್‌ ಅವರು ಜನಿಸಿದ್ದು 1959 ಡಿಸೆಂಬರ್‌ 31ರಂದು.  ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಲೋಕಯಾನ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಗಾಂಧಿ ತೋರಿದ ಬೆಳಕು, ಉಮಾಶ್ರೀ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

ಶಶಿಧರ್‌ ಭಾರೀಘಾಟ್‌

(31 Dec 1959)

BY THE AUTHOR