ಶ್ರೀನಿವಾಸ ಜಿ. ಕಪ್ಪಣ್ಣ

Author : ಶಶಿಧರ್‌ ಭಾರೀಘಾಟ್‌

Pages 72

₹ 60.00




Year of Publication: 2016
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ರಂಗಪರಿವಾರವನ್ನು ಕಟ್ಟಲು ಶ್ರಮಿಸಿದವರು ಶ್ರೀನಿವಾಸ ಜಿ. ಕಪ್ಪಣ್ಣ. ದೇಶ ವಿದೇಶಗಳ ಸಂಘ ಸಂಸ್ಥೆ ಹಾಗೂ ಸರ್ಕಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದು ಮೀಸಲಾಗಿ ನೆನೆಗುದಿಗೆ ಬಿದ್ದಿರುವ ಅಪಾರ ಸಂಪತ್ತನ್ನು ಹೊರಗೆಳೆದು ರಂಗಭೂಮಿ ಚಟುವಟಿಕೆಗೆ ಹಂಚಿದ ದೈತ್ಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ. ಅವರ ಬದುಕಿನ ಕುರಿತು ಲೇಖಕ ಶಶಿಧರ ಭಾರೀಘಾಟ್ ಅವರು ಬರೆದಿದ್ದಾರೆ. 

About the Author

ಶಶಿಧರ್‌ ಭಾರೀಘಾಟ್‌
(31 December 1959)

 ರಂಗಕರ್ಮಿ ಶಶಿಧರ್‌ ಭಾರೀಘಾಟ್‌ ಅವರು ಜನಿಸಿದ್ದು 1959 ಡಿಸೆಂಬರ್‌ 31ರಂದು.  ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಲೋಕಯಾನ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಗಾಂಧಿ ತೋರಿದ ಬೆಳಕು, ಉಮಾಶ್ರೀ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books