ಸಹಗಮನ ಮತ್ತು ಸಾಯುವನೇ ಚಿರಂಜೀವಿ

Author : ಶಶಿಧರ್‌ ಭಾರೀಘಾಟ್‌

Pages 112

₹ 90.00




Year of Publication:
Published by: ಅಂಕುರ ಪ್ರಕಾಶನ
Address: #656, 2ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು-560072
Phone: 9448520414

Synopsys

‘ಸಹಗಮನ ಮತ್ತು ಸಾಯುವನೇ ಚಿರಂಜೀವಿ’ ಕೃತಿಯು ಶಶಿಧರ ಭಾರಿಘಾಟ್ ಅವರ ನಾಟಕ ಕೃತಿಯಾಗಿದೆ. ಈ ಎರಡು ನಾಟಕಗಳು ಸಣ್ಣಪಾತ್ರಗಳ ಕಣ್ಣಿನಲ್ಲಿ ದೊಡ್ಡಕತೆ ಹೇಳುವ ಪ್ರಯೋಗಗಳ ಮುಂದುವರಿಕೆಯಾಗಿವೆ. ಇಲ್ಲಿ ಆಡುವ ನಾಟಕಗಳ ಸೀಮಿತ ಚೌಕಟ್ಟಿನಲ್ಲಿಯೇ ನೈಜ್ಯತೆ ಅಸಂಬದ್ದತೆಗಳ ಹದವಾದ ಮಿಶ್ರಣವಿದೆ. ಈ ನಾಟಕವು ಈಗಾಗಲೇ ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

About the Author

ಶಶಿಧರ್‌ ಭಾರೀಘಾಟ್‌
(31 December 1959)

 ರಂಗಕರ್ಮಿ ಶಶಿಧರ್‌ ಭಾರೀಘಾಟ್‌ ಅವರು ಜನಿಸಿದ್ದು 1959 ಡಿಸೆಂಬರ್‌ 31ರಂದು.  ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಲೋಕಯಾನ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಗಾಂಧಿ ತೋರಿದ ಬೆಳಕು, ಉಮಾಶ್ರೀ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books