About the Author

ದಕ್ಷಿಣ ಕನ್ನಡ ಜಿಲ್ಲೆಯ ಕೋಟ್ಟೇಶ್ವರದಲ್ಲಿ 1932 ಏಪ್ರಿಲ್‌ 13 ಜನಿಸಿದ ಸೂರ್ಯನಾರಾಯಣರಾವ್ ಚಡಗ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರು. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ.  

30ಕ್ಕೂ ಹೆಚ್ಚು ಕಾದಂಬರಿ, 3 ಸಣ್ಣ ಕಥಾ ಸಂಕಲನ, ಕಾಮಧೇನು, ನಗೆ ನಂದನ, ಸುಹಾಸ, ದಿಗಂತ ಮತ್ತು ಮೆಚ್ಚಿನ ಕನ್ನಡ ಬರಹಗಾರರು ಹಾಗೂ ಮೂರು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಕಾದಂಬರಿಗಳು. ‘ಕಾಮಧೇನು, ನಗೆನಂದನ’ - ಅವರ ಸಂಪಾದಿತ ಕೃತಿ. ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಸಂಭಾವನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಅರ್ಪಿಸಿದ ಗೌರವ ಗ್ರಂಥ ‘ಸಡಗರ.  ಅವರು 2006 ವಂಬರ್ 14ರಂದು ಲಿಂಗೈಕ್ಯರಾದರು.

ಸೂರ್ಯನಾರಾಯಣ ಚಡಗ

(13 Apr 1932-02 Nov 2006)

Awards