About the Author

ಮೈಸೂರಿನ ರಾಮಕೃಷ್ಣಾಶ್ರಮ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಎಂಬ ಪುಸ್ತಕದಿಂದ ಪ್ರಸಿದ್ಧರು. 1881ರಲ್ಲಿ ಪ್ರಕಟಿತ ಈ ಕೃತಿಯು ಹತ್ತು ಹಲವು ಭಾಷೆಗಳಲ್ಲಿ ಅನುವಾದಗೊಂಡು, 3 ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟವಾಗಿ ಕನ್ನಡ ಪುಸ್ತಕ ಪ್ರಕಾಶನದಲ್ಲಿ ದಾಖಲೆ ನಿರ್ಮಿಸಿದೆ. ಬದುಕಲು ಕಲಿಯಿರಿ- ಈ ಪುಸ್ತಕವು  ಏಳು ಸುದೀರ್ಘ ಅಧ್ಯಾಯಗಳನ್ನು ಒಳಗೊಂಡಿದೆ.  2018ರ ನವೆಂಬರ 15 ರಂದು ನಿಧನರಾದರು. 

ಸ್ವಾಮಿ ಜಗದಾತ್ಮಾನಂದ