ಏಳಿ! ಎದ್ದೇಳಿ!

Author : ಸ್ವಾಮಿ ಜಗದಾತ್ಮಾನಂದ

Pages 56

₹ 14.00




Year of Publication: 2010
Published by: ಶ್ರೀ ರಾಮಕೃಷ್ಣ ಆಶ್ರಮ
Address: ಮೈಸೂರು

Synopsys

ಸ್ವಾಮಿ ಜಗದಾತ್ಮಾನಂದ ಅವರು ಬರೆದ ಕೃತಿ-ಏಳಿ! ಎದ್ದೇಳಿ!. ಸದಾ ಸುಖವನ್ನೇ ಅರಸುವ ಹಾಗೂ ಹಂಬಲಿಸುವ ಮನುಷ್ಯ ಸೋಮಾರಿಯಾಗಿರುತ್ತಾನೆ. ಆತನ ಅಭಿವೃದ್ಧಿ ಅಥವಾ ವಿಕಾಸ ಕುರಿತಂತೆ ಅವರಿಗೇ ಅರಿವು ಕಡಿಮೆ. ಹೀಗೆ ಸಮಯ ವ್ಯರ್ಥ ಮಾಡುವ ಅಂಶಗಳನ್ನು ಪರಿಗಣಿಸಿ ಲೇಖಕರು ನೀಡಿರುವ ಸಲಹೆ ರೂಪದ ಕೃತಿ ಇದು. ಏಳಿ, ಎದ್ದೇಳಿ ಎನ್ನುವ ಮೂಲಕ ಮನುಷ್ಯನ ಕರ್ತೃತ್ವಶಕ್ತಿಯನ್ನು ಜಾಗೃತಿಗೊಳಿಸುವ ಉದ್ದೇಶ ಈ ಕೃತಿಯದು. ಧಾರ್ಮಿಕ ಮಾತ್ರವಲ್ಲ ಮನೋಸ್ತೈರ್ಯವನ್ನು ಹೆಚ್ಚಿಸುವ ಪ್ರೇರಣಾದಾಯಕ ವಿಚಾರಗಳನ್ನು ಒಳಗೊಂಡ ಕೃತಿ ಇದು.

About the Author

ಸ್ವಾಮಿ ಜಗದಾತ್ಮಾನಂದ - 15 November 2018)

ಮೈಸೂರಿನ ರಾಮಕೃಷ್ಣಾಶ್ರಮ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಎಂಬ ಪುಸ್ತಕದಿಂದ ಪ್ರಸಿದ್ಧರು. 1881ರಲ್ಲಿ ಪ್ರಕಟಿತ ಈ ಕೃತಿಯು ಹತ್ತು ಹಲವು ಭಾಷೆಗಳಲ್ಲಿ ಅನುವಾದಗೊಂಡು, 3 ಲಕ್ಷಕ್ಕೂ ಅಧಿಕ ಕೃತಿಗಳು ಮಾರಾಟವಾಗಿ ಕನ್ನಡ ಪುಸ್ತಕ ಪ್ರಕಾಶನದಲ್ಲಿ ದಾಖಲೆ ನಿರ್ಮಿಸಿದೆ. ಬದುಕಲು ಕಲಿಯಿರಿ- ಈ ಪುಸ್ತಕವು  ಏಳು ಸುದೀರ್ಘ ಅಧ್ಯಾಯಗಳನ್ನು ಒಳಗೊಂಡಿದೆ.  2018ರ ನವೆಂಬರ 15 ರಂದು ನಿಧನರಾದರು.  ...

READ MORE

Related Books