ಬಾಗಿಲ ಮಾತು

Author : ರಹಮತ್ ತರೀಕೆರೆ

₹ 250.00




Year of Publication: 2022
Published by: ಅಹರ್ನಿಶಿ ಪ್ರಕಾಶನ
Address: ಹಾಸನ, ಕರ್ನಾಟಕ- 733209
Phone: 9449174662

Synopsys

ರಹಮತ್‌ ತರೀಕೆರೆ ಅವರು ಎರಡು ದಶಕಗಳಿಂದ ಬೇರೆ ಬೇರೆ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿ, ವಿಮರ್ಶೆ ಹಾಗೂ ಲೇಖನಗಳ ಸಂಕಲನ ಕೃತಿ ʻಬಾಗಿಲ ಮಾತುʼ. ಇಲ್ಲಿ ಆರಿಸಲಾದ ಕೃತಿಗಳ ಲೇಖಕರು ಬಹುತೇಕ ಶಿಕ್ಷಕ ವೃತ್ತಿಯಲ್ಲಿರುವವರು. ಜೊತೆಗೆ ಗೃಹಿಣಿಯರು, ವೈದ್ಯರು, ಅಧಿಕಾರಿಗಳು, ಪತ್ರಕರ್ತರು, ರೈತರು, ವ್ಯಾಪಾರಿಗಳು, ದರ್ಜಿಗಳು, ನಟಿಯರು, ಇಂಜಿನಿಯರರು, ವಿದ್ಯಾರ್ಥಿಗಳೂ ಇದ್ದಾರೆ. ಹೆಚ್ಚಿನ ಕೃತಿಗಳು ಅಂಕಣ ಬರಹಗಳಾದರೆ; ಉಳಿದವು ಕಾದಂಬರಿ, ವಿಮರ್ಶೆ, ಸಣ್ಣಕತೆ, ಕವನ, ಸಂಶೋಧನೆ ಪ್ರಕಾರಗಳದ್ದಾಗಿವೆ. ಹೀಗೆ ರಹಮತ್‌ ತರೀಕೆರೆ ಅವರ ಪ್ರಸ್ತುತ ಪುಸ್ತಕ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಹೊತ್ತು ತಂದಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books