ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ :7: ರಾಯಚೂರು ಜಿಲ್ಲೆ

Author : ದೇವರಕೊಂಡಾ ರೆಡ್ಡಿ

Pages 472

₹ 600.00




Year of Publication: 2003
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ
Address: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ - 583 276, ಹೊಸಪೇಟೆ(ತಾಲ್ಲೂಕು), ಬಳ್ಳಾರಿ (ಜಿಲ್ಲೆ) ಪ್ರಾದೇಶಿಕ ಕಚೇರಿ ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ. 1, ಹಳೆಯ ಕಾನೂನು ಕಾಲೇಜು ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು- 560009
Phone: 9449262647/080-22372388

Synopsys

ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಾನ್ನಿ, ಸಿಂಧನೂರು ಹಾಗೂ ರಾಯಚೂರು ತಾಲೂಕುಗಳ 418 ಶಾಸನಗಳು ಈ ಸಂಪುಟದಲ್ಲಿವೆ. ಶಾಸನ ಪಾಠದ ಜತೆಗೆ ಗ್ರಾಮವಾರು ಸೂಚಿ, ರಾಜವಂಶೀಯ ಸೂಚಿ, ಶಾಸನ ಸಂಖ್ಯಾ ಸೂಚಿಯನ್ನೂ ನೀಡಲಾಗಿದೆ. ಇಲ್ಲಿನ ಕನ್ನಡ ಶಾಸನಗಳ ಸಾರಾಂಶವನ್ನು ಇಂಗ್ಲಿಷ್‌ನಲ್ಲೂ ಅನುವಾದಿಸಿ ನೀಡಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಸಂಕೇತ ಸೂಚಿ , ಅಕ್ಷರ ಸೂಚಿ , ಗ್ರಾಮವಾರು ಸೂಚಿಸುವ , ರಾಜವಂಶೀಯ ಸೂಚಿ, ಶಾಸನ ಪಾಠ,ಪದಸೂಚಿ ,ಚಿತ್ರಗಳು.

About the Author

ದೇವರಕೊಂಡಾ ರೆಡ್ಡಿ
(10 May 1948)

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ  ಡಾ. ದೇವರಕೊಂಡಾರೆಡ್ಡಿ ಅವರು ಶಾಸನ, ವಾಸ್ತುಶಿಲ್ಪ ಹಾಗೂ ಇತಿಹಾಸದಲ್ಲಿ ಪರಿಣಿತರು. ಮುನಿಸ್ವಾಮಿ ರೆಡ್ಡಿ ಹಾಗೂ ತಿಮ್ಮಕ್ಕ ದಂಪತಿಗಳ ಮಗನಾಗಿ ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿ ಅವರು 1948ರ ಮೇ 10ರಂದು ಜನಿಸಿದರು. 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದ ಅವರು 1993 ರಲ್ಲಿ ತಲಕಾಡಿನ ಗಂಗರ ದೇವಾಲಯಗಳು  ಒಂದು ಅಧ್ಯಯನ ಎಂಬ ವಿಷಯದ ಕುರಿತು ಪಿ.ಎಚ್.ಡಿ ಪದವಿ ಪಡೆದರು. ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ಅವರು, ನಂತರ ಹಂಪಿ ...

READ MORE

Related Books