ಶ್ರೀಕೃಷ್ಣದೇವರಾಯನ ಆಮುಕ್ತಮಾಲ್ಯದ

Author : ನಿರುಪಮಾ

₹ 140.00




Year of Publication: 2022
Published by: ಪ್ರಸರಾಂಗ
Address: ಕನ್ನಡ ವಿಶ್ವವಿದ್ಯಾಲಯ\nಹಂಪಿ, ವಿದ್ಯಾರಣ್ಯ - 583276
Phone: 083942 41337

Synopsys

ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನು ಉತ್ತಮ ಆಡಳಿತಗಾರನಲ್ಲದೆ ಒಳ್ಳೆಯ ಸಹೃದಯಿ ಕವಿಯಾಗಿದ್ದನು ಎಂಬುದನ್ನು ಶೃತಪಡಿಸುವ ಆತನ ಕಾವ್ಯ ʻಆಮುಕ್ತಮಾಲ್ಯದ' ದ ಗದ್ಯಾನುವಾದ ʻಶ್ರೀಕೃಷ್ಣದೇವರಾಯನ ಆಮುಕ್ತಮಾಲ್ಯದʼ. ಮುಖ್ಯವಾಗಿ ರಾಜನೀತಿಯನ್ನು ಹೇಳುವ ಈ ಕೃತಿಯಲ್ಲಿ ಸಮಕಾಲೀನ ಬದುಕಿನ ಸೂಕ್ಷ್ಮ ಅವಲೋಕನವಿದೆ. ಜೊತೆಗೆ ರಾಜಕೀಯ ಸ್ಪಂದನವೂ ಇದೆ. ಈ ಕಾರಣಗಳಿಗಾಗಿ ಅಮುಕ್ತಮಾಲ್ಯದ ಇಂದಿಗೂ ಮಹತ್ವವೆನಿಸುತ್ತದೆ. ಲೇಖಕಿ ನಿರುಪಮಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ನಿರುಪಮಾ
(30 September 1933)

ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಡಾ. ನಿರುಪಮಾ ಅವರು 1931 ಸೆಪ್ಟಂಬರ್‌ 30 ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ...

READ MORE

Related Books