ಕೊರಾನಾ ಕನವರಿಸುವ ವಚನಗಳು

Author : ಸಂಗಮನಾಥ ರೇವತಗಾಂವ್

Pages 92

₹ 85.00




Year of Publication: 2021
Published by: ಬಸವ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ಸಂಗಮನಾಥ ರೇವತಗಾಂವ ಅವರು ರಚಿಸಿರುವ ಕೃತಿ-ಕೊರೊನಾ ಕನವರಿಸುವ ವಚನಗಳು. ಕೃತಿಯಲ್ಲಿ 251 ವಚನಗಳು ಅಡಕವಾಗಿದ್ದು.ಕೊರೋನಾ ಹೆಮ್ಮಾರಿ ಹೇಗೆ ವಕ್ಕರಿಸಿತು, ಯಾವ ರೀತಿ ಜನಜೀವನ ಅಸ್ತವ್ಯಸ್ತಗೊಂಡಿತು. ಎಂಬುದನ್ನು ಸರಳವಾಗಿ ವಚನಗಳ ರಚನಾ ಶೈಲಿಯಲ್ಲಿ ಬರೆದಿದ್ದಾರೆ. ಪ್ರತಿ ವಚನವು ಸಂಗಮನಾಥ ಎಂಬ ಅಂಕಿತನಾಮವನ್ನು ಹೊಂದಿದೆ. ಕೊರೊನಾ ಬಗ್ಗೆ ಭಯಬೇಡ, ಜಾಗೃತಿ ಇರಲಿ, ವೈರಿಯನ್ನು ವೈರಸನ್ನು ಎದುರಿಸಿ ಬದುಕುವ ಶಕ್ತಿ ಭಾರತೀಯರಿಗೆ ಇರಲಿ ಎಂಬ ಸಂದೇಶವು ಇಲ್ಲಿಯ ವಚನಗಳ ಆಶಯ.

About the Author

ಸಂಗಮನಾಥ ರೇವತಗಾಂವ್
(22 September 1976)

ಸದ್ಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿರುವ ಸಂಗಮನಾಥ ರೇವತಗಾಂವ್‌ ಅವರು ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಆರು ಪುಸ್ತಕಗಳು ಪ್ರಕಟವಾಗಿವೆ. ಅನೇಕ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಿ.ಕಾಂ. ಪದವೀಧರರಾದ ಅವರು ಮೂಲತಃ ಕಲಬುರಗಿಯವರು.ಸಂಗಮನಾಥನ ಆಧುನಿಕ ವಚನಗಳು, ಬಾಲಚಂದ್ರ ಜಯಶೆಟ್ಟಿ, ಶಾಲಾ-ಕಾಲೇಜುಗಳಲ್ಲಿ ಗ್ರಂಥಾಲಯ, ಕಲಬುರಗಿ ತಾಲೂಕು ದರ್ಶನ ಇವರ ಕೃತಿಗಳು.  ...

READ MORE

Related Books