ರಿಯಾಯತಿ ದರದಲ್ಲಿ ನಿಮ್ಮ ಕೈಸೇರಲಿದೆ ‘ಇರದ ಇರುವಿನ ತಾವು’


ಕನ್ನಡ ಕಥಾಲೋಕದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಠಿಸಿದ 'ಬುಕ್ ಬ್ರಹ್ಮ ಸ್ವಾತಂತ್ರೋತ್ಸವ-2023'ನೇ ಸಾಲಿನ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕತೆಯ ಜೊತೆಗೆ ಅಂತಿಮ ಹಂತ ತಲುಪಿದ್ದ 25 ಕಥೆಗಳನ್ನೊಳಗೊಂಡ ಕೃತಿ ‘ಇರದ ಇರುವಿನ ತಾವು’. ಕನ್ನಡದ ಬಹುಮುಖ್ಯ ಕತೆಗಾರರ ಅತ್ಯುತ್ತಮ ಕತೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಕನ್ನಡದ ಪ್ರಖ್ಯಾತ ಪ್ರಕಾಶನ ಸಂಸ್ಥೆ ನವಕರ್ನಾಟಕ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ಕಥಾ ಸಂಕಲನವು ಅಕ್ಟೋಬರ್ 13ರಂದು ಬಿಡುಗಡೆಗೊಳ್ಳಲಿದೆ.

ರೂ.395 ಮುಖಬೆಲೆಯ ಈ ಪುಸ್ತಕ ಬಿಡುಗಡೆಗು ಮುನ್ನವೇ ರಿಯಾಯತಿ ದರದಲ್ಲಿ ನಿಮ್ಮ ಕೈ ಸೇರಲಿದೆ. ಅಂಚೆವೆಚ್ಚ ಸೇರಿ ಕೇಲವ 325 ರೂಪಾಯಿಗಳಿಗೆ 'ಇರದ ಇರುವಿನ ತಾವು' ನಿಮ್ಮ ಕೈಸೇರಲಿದೆ. ಸಾಹಿತ್ಯಾಸಕ್ತರು ಇದೇ ಸಂಪರ್ಕಿಸಿ- 7483407171

MORE FEATURES

ನೈಜ ಘಟನೆಗಳನ್ನು ಆಧರಿಸಿ ಬರೆದ ಕಥಾಸಂಕಲನ ‘ತೆರೆದ ಮನಸ್ಸಿನ ಪುಟಗಳು’

27-09-2023 ಬೆಂಗಳೂರು

"ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ. ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆ...

ಲೇಖಕ ಜಗತ್ತಿನ ಕಣ್ಣು, ಕಿವಿಯೂ ಆಗಬೇಕು

27-09-2023 ಬೆಂಗಳೂರು

"ಬೋಳಶೆಟ್ಟರ ಬದುಕಿನ ಅಪರೂಪದ ಪ್ರಸಂಗಗಳು ಅಧ್ಯಾಯದಲ್ಲಿ ಮಾನವೀಯತೆಯ ಪ್ರತಿರೂಪ ಕಾಣುತ್ತೇವೆ. ಶಿಕ್ಷಕರು ಕಂಡ ಸಂಸ್...

ಕರಾವಳಿಯ ಜೀವನಾನುಭವಗಳನ್ನು ತಿಳಿಸುವ ಕಾದಂಬರಿ ‘ಮರ್ಮರ’

27-09-2023 ಬೆಂಗಳೂರು

"ಈ ಕಾದಂಬರಿ ದಕ್ಷಿಣ ಕನ್ನಡ ಅಥವಾ ಕರಾವಳಿಯ ದಟ್ಟ ಜೀವನಾನುಭವಗಳ ಮೂಲಕ ಮತ್ತು ಬದುಕಿನ ರೀತಿಗಳ ಮೂಲಕ ಓದುಗರನ್ನು ಸ...