Date: 18-09-2023
Location: ಬೆಂಗಳೂರು
ಸ್ನೇಹ ಸೇವೆ ಸಮಾನತೆ ಎಂಬ ಪ್ರಮೇಯದೊಂದಿಗೆ ಕಾರ್ಯಾಚರಿಸುತ್ತಿರುವ ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ನಾಡಿನ ಸೌಹಾರ್ದತೆಯ ಸಂಕೇತವಾದ "ಈದ್ ಮಿಲಾದ್" ಹಾಗೂ "ಗಣೇಶೋತ್ಸವ" ದ ಪ್ರಯುಕ್ತ ರಾಜ್ಯಮಟ್ಟದ ಕವನ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಗವಹಿಸುವರು 2023 ಸೆಪ್ಟೆಂಬರ್ 26 ನೇ ಮಂಗಳವಾರ ಮುಂಚಿತವಾಗಿ 7349197313 ಸಂಖ್ಯೆಗೆ ವಾಟ್ಸಾಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ವೀರಲೋಕ ಸಂಸ್ಥೆಯು ಪುಸ್ತಕ ಅವಲೋಕನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವೀರಲೋಕದಿಂದ ಪ್ರಕಟವಾಗಿರುವ ಪುಸ್ತಕಗ...
2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ...
ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಅಕ್ಟೋಬರ್ 15ರಂದು ರಾಜ್ಯ ಮಟ್ಟದ 'ದಸರಾ ಕವಿಗೋಷ್ಠಿ'ಯನ್ನು ಮೈಸ...
©2023 Book Brahma Private Limited.