Date: 27-03-2023
Location: ಬೆಂಗಳೂರು
ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2021ನೇ ಸಾಲಿನ "ಮಕ್ಕಳ ಚಂದಿರ" ಕಾದಂಬರಿ ಪುರಸ್ಕಾರಕ್ಕೆ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿ ಪಾತ್ರವಾಗಿದೆ.
ಲೇಖಕ ವೈ.ಜಿ.ಭಗವತಿ ಅವರು ರಚಿಸಿರುವ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿಗೆ ಈಗಾಗಲೇ, ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ, ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ತಿನ "ಮಕ್ಕಳ ಮಂದಾರ" ಕನ್ನಡ ಸಾಹಿತ್ಯ ಪರಿಷತ್ತಿನ ವಾಸುದೇವ ಭೂಪಾಲಂ ಮಕ್ಕಳ ಸಾಹಿತ್ಯದ ದತ್ತಿ ಪುರಸ್ಕಾರಗಳು ದೊರಕಿವೆ. 2016ರಲ್ಲಿ ದೇವಮ್ಮನ ಲೋಟ ಮಕ್ಕಳ ಕಥಾಸಂಕಲನಕ್ಕೆ 2016 ರ ಮಕ್ಕಳ ಚಂದಿರ ಪುಸ್ತಕ ಪುರಸ್ಕಾರ ದೊರೆತಿತ್ತು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.