"ಮಕ್ಕಳು ಓದಿದ ಟೀಚರ್ ಡೈರಿ" ಮಕ್ಕಳ ಕಾದಂಬರಿಗೆ ಪುರಸ್ಕಾರ

Date: 27-03-2023

Location: ಬೆಂಗಳೂರು


ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2021ನೇ ಸಾಲಿನ "ಮಕ್ಕಳ ಚಂದಿರ" ಕಾದಂಬರಿ ಪುರಸ್ಕಾರಕ್ಕೆ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿ ಪಾತ್ರವಾಗಿದೆ.
ಲೇಖಕ ವೈ.ಜಿ.ಭಗವತಿ ಅವರು ರಚಿಸಿರುವ "ಮಕ್ಕಳು ಓದಿದ ಟೀಚರ್ ಡೈರಿ" ಕೃತಿಗೆ ಈಗಾಗಲೇ, ಜಿ.ಬಿ. ಹೊಂಬಳ ರಾಜ್ಯ ಪುರಸ್ಕಾರ, ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ತಿನ "ಮಕ್ಕಳ ಮಂದಾರ" ಕನ್ನಡ ಸಾಹಿತ್ಯ ಪರಿಷತ್ತಿನ ವಾಸುದೇವ ಭೂಪಾಲಂ ಮಕ್ಕಳ ಸಾಹಿತ್ಯದ ದತ್ತಿ ಪುರಸ್ಕಾರಗಳು ದೊರಕಿವೆ. 2016ರಲ್ಲಿ ದೇವಮ್ಮನ ಲೋಟ ಮಕ್ಕಳ ಕಥಾಸಂಕಲನಕ್ಕೆ 2016 ರ ಮಕ್ಕಳ ಚಂದಿರ ಪುಸ್ತಕ ಪುರಸ್ಕಾರ ದೊರೆತಿತ್ತು.

 

 

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...