Story/Poem

ಅಜಿತ್ ಹರೀಶಿ

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. 

More About Author

Story/Poem

ಆತ

ಆತನಿದ್ದಾನಾ? ಮಳೆನೀರಿನ ರಭಸದಲ್ಲಿ ಹೊಳೆಯಲ್ಲಿ ಕೊಚ್ಚಿ ಹೋಗುವ ಬಾಲೆಯ ರಕ್ಷಿಸುವಾಗ ಬರಿ ಮೈ ತುಂಡು ಪಂಚೆಯಲ್ಲಿದ್ದ ಕಂಡಿದ್ದ ಹಿಡಿದಂತೆ ಗೋವರ್ಧನಗಿರಿಯ ಆತನಿದ್ದಾನಾ? ಅಪಘಾತದ ತೀವ್ರತೆಗೆ ಹಾರಿ ತಲೆಯಪ್ಪಳಿಸುವಾಗ ಹಿಂತಿರುಗಿ ನೋಡಿದ್ದ ಹೂಲಾರಿಯ ಮೇಲೆ ಬಿದ್ದು ಎದ್ದಾಗ...

Read More...

ರೂಪಾಂತರ

ಭಾಗ ಮೊದಲು- ಬಾ ಬಾ ಹಾರು ಇರುವುದು ಬಾಯಾರುವುದು ಬಿಡದಿರೆ ಛಲವ ಗೆಲುವ ಹಾರ ನಿನದೆ ಕೊಕ್ಕಲಿ ಕೊಟ್ಟು ಆಹಾರವ ನಿತ್ಯ ಪಠನ ಜತನ ಸ್ವಲ್ಪ ಮೇಲೇರು ಇನ್ನೊಂಚೂರು ಆಗುತ್ತೆ ಅಭ್ಯಾಸ ಬಿಡದಿರು ಇರಲಿ ಏಕಾಗ್ರತೆ ಅತ್ತರೆ ಪೆಟ್ಟು ನಿರ್ದಾಕ್ಷಿಣ್ಯದ ಬಿಗಿಪಟ್ಟು ಪ್ರಗತಿ ಪಥದಲ್ಲಿ...

Read More...

ಪೀಸಾ ಗೋಪುರ

ಒಲೆಯೊಳಗಿನ ಕಾವ ಕಾಪಿಡಲು ಮತ್ತೆ ಮತ್ತೆ ಒಟ್ಟುವ ಉರುವಲು ಒಮ್ಮೆ ತೂರಿದ ಕೈಯ ಹೊರ ತೆಗೆವಾಗ ತಾಕುವ ಮಸಿಯೊರೆಸಿ ಹಾಕದ ಭದ್ರ ಬುನಾದಿ ಎರವಾಗದ ವರವೇ? ಭೂಕಂಪಕ್ಕೆ ಸಿಲುಕಿ ನಲುಗದ ಬುಡಕ್ಕೆ ಪೊಳ್ಳು ಮಣ್ಣು ಕಾರಣವೇ ತುದಿಬೆರಳ ಮೇಲೆ ತೊಯ್ದಾಡುವ ಕೋಲು ನಂಬಿ ನಿಂತಂತೆ ಅಚಂಚಲ ಚ...

Read More...

ಮೌನದ ಮಾತು 

ಅಜ್ಜಿ ಹೆಚ್ಚು ಮಾತಿಗೆ ಹಚ್ಚದ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನೇ ಕೇಳುತ್ತಿದ್ದಳು ತಲೆ ಅಲ್ಲಾಡಿಸುವುದ ಕಾಯುತ್ತಾ..   ಅಮ್ಮ ಮೌನಕ್ಕೆ ಮಾತಾಗುತ್ತಿದ್ದಳು ಮಾತಿಗೆ ಮೌನವಾಗುತ್ತಿದ್ದಳು ಒಂದು ತುತ್ತು ಹೆಚ್ಚೇ ತಿನ್ನಲೆಂದು ಬಾಳೆಲೆ ತುಂಬಿಸಿಡುತ್ತಿದ್ದಳು ಉಣ್ಣಲು ...

Read More...