Story/Poem

ದಾದಾಪೀರ್‌ ಜೈಮನ್‌

ಕವಿ, ಕತೆಗಾರ ಸೇರಿದಂತೆ ಮುಂತಾದ ಅನೇಕ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ದಾದಾಪೀರ್‌ ಜೈಮನ್‌. ಅವರ ಹಲವಾರು ಕವಿತೆಗಳು ಪ್ರಜಾವಾಣಿ ಮುಂತಾದ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವರ ‘ಜಾಲಗಾರ’ ಕತೆಗೆ ಸಂಗಾತ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ಮುಂತಾದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಓದು-ಬರೆಹದಲ್ಲಿ ಸಕ್ರಿಯರು.

More About Author

Story/Poem

ತಯಾರಿ 

ನಾಲ್ಕನೇ ಮಹಡಿಯ ಎತ್ತರದಲ್ಲಿರುವ ನನಗೆ ನಾಲ್ಕೂ ದಿಕ್ಕಿನಿಂದ ಹೆಕ್ಕಿ ತಂದು ಚೌಕಟ್ಟಿನೊಳಗೆ ಛಾಪಿಸಿಟ್ಟಿರುವ ಸುದ್ದಿಪತ್ರಿಕೆಗೆ ಸೈಕಲ್ಲಿನ ಪೆಡಲು ತುಳಿಯುತ್ತಾ ಬರುವ ಪೇಪರಿನ ಹುಡುಗ ಪುಟ್ಟ ಬೆರಳುಗಳಿಂದ ಮಡಚಿ ಮೇಲೆಸೆದಾಗ ಸುದ್ದಿಗಳು ಆಕಾಶದ ತುಂಬಾ ಚದುರಿ ಚಲಿಸತೊಡಗುತ್ತವೆ ಇಳಿ...

Read More...