Story/Poem

ದಯಾನಂದ

ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ.

More About Author

Story/Poem

ಫ್ರಾನ್ಸ್ ಮತ್ತು ಕಾವ್ಯ

ಬೋದಿಲೇರ್ ಹೇಳಿದ: 'ಫ್ರಾನ್ಸ್‌ಗೆ ಕಾವ್ಯವೆಂದರೆ ಭಯ, ಫ್ರಾನ್ಸ್ ಕವಿಯಿಂದ ನಿರೀಕ್ಷಿಸುವುದು ವ್ಯಾಕರಣ ಮತ್ತು ಕಾಗುಣಿತದ ಪರಿಶುದ್ಧತೆಯನ್ನು ಮಾತ್ರ' ಸೂಳೆಗೇರಿಯಲ್ಲಿ ಅಲೆಯುತ್ತಿದ್ದ ಬೋದಿಲೇರ್‌ಗೆ ಜೀನ್ ದುವಾಲ್ ಸಿಕ್ಕಳು ಅವಳ ಎದೆ ನಿತಂಬ ತೊಡೆ ತೋಳಲ್ಲಿ ...

Read More...