Story/Poem

ಗೀರ್ವಾಣಿ

ಲೇಖಕಿ ಗೀರ್ವಾಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಾರೂಗಾರಿನವರು. ಸಾಹಿತ್ಯ, ಸಂಗೀತದ ವಾತಾವರಣದಲ್ಲಿ ಬೆಳೆದಿದ್ದು, ಶಿರಸಿಯಲ್ಲೇ ಬಿ.ಕಾಂ.ಪದವೀಧರರು. ಮೈಸೂರಿನಲ್ಲಿ ಪತ್ರಿಕೋದ್ಯಮ ಪದವಿ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿಯಾಗಿ ಜೊತೆಗೆ, ಟಿ.ವಿ.ಧಾರಾವಾಹಿಗಳಿಗೆ ಚಿತ್ರಕಥೆ, ಸಂಭಾಷಣೆಗಳ ಬರವಣಿಗೆಯಲ್ಲಿ ತೊಡಗಿದ್ದಾರೆ. 

More About Author

Story/Poem

ಜಿಗಿತ

ಈಗೆಲ್ಲ ಒಳ್ಳೆಯ ವಾಸನೆಗಳು.... ಮೊದಲು ಬರೀ ಸತ್ತ ಕನಸುಗಳ ಕಮರು ಹಾಲಂತೆ ಉಕ್ಕುತಿದ್ದವು ನೋವು ತಳಸೀದು ಬಿಟ್ಟಿದ್ದವು ಹಂಬಲಗಳು ಕಿಟಕಿ ಪಟ್ಟಿ ಯ ಮೇಲೆ ರೆಕ್ಕೆ ಬಿಚ್ಚಿ ಕುಳಿತಿದೆ ಅಂತರಂಗದ ಹಕ್ಕಿ. ಇನ್ನೇನು ಒಂದೇ ಜಿಗಿತ ಮೇಲೆ, ಮೇಲೆ ನಭದಾಚೆಯೇ ಅದರ ಕಣ್ಣು. ಅದೆಷ್ಟು ...

Read More...