Story/Poem

ಮಂಜುನಾಥ್ ಲತಾ

<

More About Author

Story/Poem

ನಿಜಗುಣಗಳ ಶಾಪ

ಇದೀಗ ಹೊಸದು ಜಗ ಕಣ್ಣಳತೆಯ ಸೋಜಿಗ ತೊಟ್ಟಿಕ್ಕುವ ಪ್ರತಿ ಹನಿಗೂ ಬಿಕ್ಕಳಿಸುವ ನೆತ್ತರ ಯುಗ ಯಾಕಾದರೂ ಬಂದೆಯೋ ಎಂದರೆ ಎದೆ ಹಂದರಗಳಲ್ಲಿ ಕಂದರ ಕಣ್ಣಾಮುಚ್ಚಾಲೆಯಾಟದಲ್ಲಿ ಕಳೆದುಹೋದ ಕಂದಮ್ಮಗಳ ನಿರುತ್ತರ! ಉಸಿರು ತಾಕಿದ ಎಡೆಗಳಲ್ಲೆಲ್ಲ ಹೆಡೆ ಎತ್ತುವ ಸಾವಿನ ನಾಗರ! ತುಂತು...

Read More...