Story/Poem

ಮುನವ್ವರ್ ಜೋಗಿಬೆಟ್ಟು

<

More About Author

Story/Poem

ಹಾವುಗಳು

ಮೊದಲು ನಮ್ಮದೇ ಹುತ್ತವನ್ನು ಕೆಡವುವಾಗ ನೀವು ಹೇಳಿದ ನ್ಯಾಯ, "ತಲೆತಲಾಂತರದಿಂದ ಇದು ಗೆದ್ದಲುಗಳು ಕಟ್ಟಿದ ಕೋಟೆ ನೀವು ಮೂಲನಿವಾಸಿಗಳಲ್ಲ, ಈಗಲೇ ಹೊರಟುಬಿಡಿ" ಎಲ್ಲಿಗೆ ಹೋಗಬೇಕು ನಾವು ತೆವಳಿ ತೆವಳಿ ಇತ್ತೀಚೆಗೆ ಮಾಧ್ಯಮಗಳು ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಿವೆ ...

Read More...