Story/Poem

ಶಿವಸುಂದರ್‌

ಚಿಂತಕ, ಬರಹಗಾರ ಶಿವಸುಂದರ್‌ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.  ಚಾರ್ವಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

More About Author

Story/Poem

ಬದುಕು

1 ಬದುಕುವುದೆಂದರೆ ಹುಡುಗಾಟಿಕೆಯಲ್ಲ ಬದುಕನ್ನು ಗಂಭೀರವಾಗಿ ಬದುಕಬೇಕು ಉದಾಹರಣೆಗೆ ಅಳಿಲಿನ ಹಾಗೆ. ಬದುಕನ್ನು ಬಿಟ್ಟು ಬೇರೇನನ್ನೂ ಯೋಚಿಸದೆ, ಬದುಕಿನ ಹಿಂದೆಯೋ ಮುಂದೆಯೋ ಇನ್ನೇನೋ ಇದೆ ಎಂದು ಭ್ರಮಿಸದೆ, ಬದುಕುವುದೇ ಬದುಕಿನ ಪೂರ್ಣಾವಧಿ ಕೆಲಸ ಅನ್ನುವ ಹಾಗೆ. ಬದುಕುವುದೆಂದರೆ ಹ...

Read More...