ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ.
ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.
ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ
ಭಗತ್ ಸಿಂಗ್
ನೋಟು ರದ್ದತಿ
ಮಾರ್ಕ್ಸ್ ವಾದ ಎಂದರೇನು?
ಅತಂತ್ರ ಸ್ವಾತಂತ್ರ್ಯ, ಜೈಲುವಾಸದ ನೆನಪುಗಳು
ಜಜ್ ಲೋಯಾ ಅವರನ್ನು ಕೊಂದವರಾರು ?
ಭೂಮಿಕಾ ಸೀತಾ ಕಥನ
©2025 Book Brahma Private Limited.