ಮೈಸೂರು ಸಂಸ್ಥಾನದ ಭೂಕಂದಾಯ ನೀತಿ ಮತ್ತು ಸಿರಾ ತಾಲ್ಲೂಕಿನ ಕೃಷಿ ಬಿಕ್ಕಟ್ಟು

Author : ತಿಮ್ಮನಹಳ್ಳಿ ವೇಣುಗೋಪಾಲ್

Pages 158

₹ 140.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ತಿಮ್ಮನಹಳ್ಳಿ ವೇಣುಗೋಪಾಲ ಅವರ 'ಮೈಸೂರು ಸಂಸ್ಥಾನದ ಭೂಕಂದಾಯ ನೀತಿ ಮತ್ತು ಸಿರಾ ತಾಲ್ಲೂಕಿನ ಕೃಷಿ ಬಿಕ್ಕಟ್ಟು' ಕೃತಿಯು ಮೈಸೂರು ಸಂಸ್ಥಾನದ ಹಲವು ಮಗ್ಗಲುಗಳ ಅಧ್ಯಯನದಲ್ಲಿ ಭೂಕಂದಾಯ ಮತ್ತು ರೈತರನ್ನು ಕೇಂದ್ರವಾಗಿಸಿಕೊಂಡು ಸೂಕ್ಷ್ಮವಾಗಿ ನಡೆಸಿದ ಅಧ್ಯಯನದ ಕೃತಿಯಾಗಿದೆ.

ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿ ಚರ್ಚಿಸುವವರೆಲ್ಲರಿಗೂ ಈ ಕೃತಿ ಉಪಯುಕ್ತ.  ಮೈಸೂರು ಸಂಸ್ಥಾನದ ಕಾಲದಲ್ಲಿ ಜಾರಿಯಲ್ಲಿದ್ದ ಭೂಕಂದಾಯ ವ್ಯವಸ್ಥೆ, ಜನರು ಎದುರಿಸುತ್ತಿದ್ದ ಕೃಷಿ ಬಿಕ್ಕಟ್ಟಿನ ಕುರಿತು ಈ ಕೃತಿಯು ಸಂಪೂರ್ಣ ಮಾಹಿತಿ ನೀಡುತ್ತದೆ. 

Related Books