Date: 15-05-2024
Location: ಬೆಂಗಳೂರು
ವಿರಾಜಪೇಟೆ: ಬುಡಕೆಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರ ಕೊಡವಾಮೆರ ಆಶ್ರಯದಲ್ಲಿ ಲೇಖಕ ಮಚ್ಚಮಡ ಲಾಲ ಕುಟ್ಟಪ್ಪ ಅವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮವು ವಿರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಮಚ್ಚಮಡ ಲಾಲ ಕುಟ್ಟಪ್ಪನವರು ಕನ್ನಡ, ಇಂಗ್ಲಿಷ್, ಕೊಡವ ಭಾಷೆಯಲ್ಲಿ ಬರೆದಿರುವ ತ್ರಿಭಾಷಾ ‘ಮೂಪಾಜೆ ನಿಗಂಟ್’ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಮಂಗಳೂರು: ಪ್ರತಿಷ್ಠಿತ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿಯನ್ನು 2022ನೆಯ ಸಾಲಿಗೆ ಹಿರಿಯ ವಿದ...
ಬೆಂಗಳೂರು: ಸಂದೇಶ ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕಳೆದ ಮೂವತ್ತಮೂರು ವರ್ಷಗಳಿಂದ ಸಂದೇಶ ಪ್ರಶಸ್ತಿಯನ್ನ...
ಬೆಂಗಳೂರು: ಕರ್ನಾಟಕ ಇತಿಹಾಸ ಅಕಾದೆಮಿಯ ವತಿಯಿಂದ ‘ಡಾ.ಜಿ.ಎಸ್. ದೀಕ್ಷಿತ್ ನೆನಪಿನ ದತ್ತಿ ಉಪನ್ಯಾಸ’ ಕಾರ...
©2025 Book Brahma Private Limited.