ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪನವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣೆ

Date: 15-05-2024

Location: ಬೆಂಗಳೂರು


ವಿರಾಜಪೇಟೆ: ಬುಡಕೆಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರ ಕೊಡವಾಮೆರ ಆಶ್ರಯದಲ್ಲಿ ಲೇಖಕ ಮಚ್ಚಮಡ‌ ಲಾಲ ಕುಟ್ಟಪ್ಪ ಅವರ ‘ಮೂಪಾಜೆ ನಿಗಂಟ್’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮವು ವಿರಾಜಪೇಟೆ ಕೊಡವ ಸಮಾಜ‌ ಸಭಾಂಗಣದಲ್ಲಿ ನಡೆಯಿತು.

ಮಚ್ಚಮಡ‌ ಲಾಲ ಕುಟ್ಟಪ್ಪನವರು ಕನ್ನಡ, ಇಂಗ್ಲಿಷ್, ಕೊಡವ ಭಾಷೆಯಲ್ಲಿ ಬರೆದಿರುವ‌ ತ್ರಿಭಾಷಾ ‘ಮೂಪಾಜೆ ನಿಗಂಟ್’ ಇದಾಗಿದೆ.

ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

2022 ಹಾಗೂ 2023ನೇ ಸಾಲಿನ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿ ಪ್ರಕಟ

16-01-2025 ಬೆಂಗಳೂರು

ಮಂಗಳೂರು: ಪ್ರತಿಷ್ಠಿತ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿಯನ್ನು 2022ನೆಯ ಸಾಲಿಗೆ ಹಿರಿಯ ವಿದ...

ಗಿರೀಶ್ ಕಾಸರವಳ್ಳಿ, ಬಿ.ಆರ್. ಲಕ್ಷ್ಮಣರಾವ್ ಸೇರಿದಂತೆ ಹಲವರಿಗೆ ಪ್ರತಿಷ್ಠಿತ `ಸಂದೇಶ ಪ್ರಶಸ್ತಿ'

16-01-2025 ಬೆಂಗಳೂರು

ಬೆಂಗಳೂರು: ಸಂದೇಶ ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕಳೆದ ಮೂವತ್ತಮೂರು ವರ್ಷಗಳಿಂದ ಸಂದೇಶ ಪ್ರಶಸ್ತಿಯನ್ನ...

‘ಡಾ.ಜಿ.ಎಸ್. ದೀಕ್ಷಿತ್ ನೆನಪಿನ ದತ್ತಿ ಉಪನ್ಯಾಸ’ ಕಾರ್ಯಕ್ರಮ

15-01-2025 ಬೆಂಗಳೂರು

ಬೆಂಗಳೂರು: ಕರ್ನಾಟಕ ಇತಿಹಾಸ ಅಕಾದೆಮಿಯ ವತಿಯಿಂದ ‘ಡಾ.ಜಿ.ಎಸ್. ದೀಕ್ಷಿತ್ ನೆನಪಿನ ದತ್ತಿ ಉಪನ್ಯಾಸ’ ಕಾರ...