ಕಲ್ಲಚ್ಚು ಪ್ರಕಾಶನ

ಕಲ್ಲಚ್ಚು ಪ್ರಕಾಶನ ಮಂಗಳೂರು ಮೂಲದ ಸಂಸ್ಥೆಯಾಗಿದ್ದು ಕಳೆದ 23 ವರ್ಷಗಳಿಂದ ಪುಸ್ತಕ ಪ್ರಕಟಣೆಯಲ್ಲಿ ಸಕ್ರಿಯವಾಗಿದೆ. ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರ ಎಂಬ ಪಂಚ ಧ್ಯೇಯದೊಂದಿಗೆ ಈವರೆಗೆ 90 + ವಿವಿಧ ಸಾಹಿತ್ಯ ಕೃತಿಗಳನ್ನು ಹೊರತಂದಿರುತ್ತಾರೆ. ಸಾಹಿತಿ ಮಹೇಶ ಆರ್ ನಾಯಕ್ ಇದರ ಮುಖ್ಯಸ್ಥರು. ಒಟ್ಟು 30 ರಷ್ಟು ಲೇಖಕ / ಲೇಖಕಿಯರು ರಾಜ್ಯ ದೇಶ ವಿದೇಶಗಳಿಂದಲೂ ಕಲ್ಲಚ್ಚು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳನ್ನು ಹೊರತಂದಿರುತ್ತಾರೆ. 

BOOKS BY KALLACCHU PRAKASHANA

ಕಳ್ಳುಬಳ್ಳಿ

ಮಡಿಲು

ಗುಂದ

ಕುಪೊಲ ಕಲ್ಪಿತ ಯಾನ

ಯಕ್ಷ ನಕ್ಷತ್ರಗಳು

ಕಲ್ಲಚ್ಚು ಕವನಗಳು

ಗೀಯ ಗೀಯ ಗಾಗಿಯ ಗೇ…ಯ

18 ಮೊಳ

Publisher Address

ಮಂಗಳೂರು - 575008. ದ.ಕ. ಕರ್ನಾಟಕ, ಭಾರತ

Mangalore - 575008. D.K. Karnataka, India

Publisher Contact

9880692447

Email

kallachumrn@gmail.com