Story/Poem

ಬಸವಣ್ಣೆಪ್ಪಾ ಕಂಬಾರ

ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author

Story/Poem

"ಹುಡಗಾಟಕಿ ಮಾಡಾಕ ಹೋಗಬ್ಯಾಡ್ರಿ ಒಳ ಹೋಗಿರೋದು ನಾಗರ ಹಾವ"

ಬುಕ್ ಬ್ರಹ್ಮ ಆಯೋಜಿಸಿದ್ದ ಸ್ವಾತಂತ್ಯ್ರೋತ್ಸವ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುವ ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಕತೆಗಾರ ಬಸವಣ್ಣೆಪ್ಪ ಕಂಬಾರ ಅವರ ‘ನೆರಳ ನರ್ತನ’ ಕತೆ ನಿಮ್ಮ ಓದಿಗಾಗಿ.. ಹುಂಚದಕಟ್ಟೆ ಗಿರಿಮಲ್ಲನ ಕರಿ ಹೆಂಚಿನ ಮನಿಯೊಳಗ ನಾಗರ ಹಾವು ಹ...

Read More...

ಕಥೆ- ಬಯಲು

ಕತೆಗಾರ ಬಸವಣ್ಣೆಪ್ಪಾ ಕಂಬಾರ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಘೋಡಗೇರಿಯವರು. ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದು, ಅವರ ಕಥೆ- ಬಯಲು ಕತೆ ನಿಮ್ಮ ಓದಿಗಾಗಿ.....

Read More...

ಕಳೆದುಕೊಂಡವರು

ಮುಂಜಾನೆಯಿಂದಲೆ ಮಳೆ ಹಿಡಿದಿತ್ತು. ಗಿರೀಶ ಕೊಡೆ ಬಿಚ್ಚಿ ರಸ್ತೇಗಿಳಿದ. ಊರ ಮೇಲೆ ಹೆಪ್ಪುಗಟ್ಟಿ ನಿಂತಿರುವ ನಿನ್ನೆಯ ಮೋಡಗಳು ಸೀನಿದಂತೆ ಆಗೊಮ್ಮೆ ಈಗೊಮ್ಮೆ ಜೋರಾಗಿ ಉದುರಿ ಮತ್ತೇ ಸುಮ್ಮನಾಗುತ್ತಿದ್ದವು. ರಸ್ತೇಯ ಇಕ್ಕೇಲದ ಗುಂಡಿಗಳು, ತೆಗ್ಗು ತೆವರುಗಳೆಲ್ಲ ತುಂಬಿ ಹರಿಯುತ್ತಿದ್ದವು. ಕಣ್...

Read More...

ಮತದಾನ

ಗಿನಮತ್ತ್ಯಾರ ಕಾಶವ್ವ ಶಿವಾಪೂರ ಗ್ರಾಮಪಂಚಾಯ್ತಿಯೊಳಗ ವಿಷ ಕುಡ್ದು ಸತ್ತೋದಳಂತೆ. ಎಂಬ ಸುದ್ದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೀರೆಮನಿ ಆದಿಯಾಗಿ ಎಪ್ಪತ್ತು ಯುಗಾದಿ ನೋಡಿ ದಣಿದಿದ್ದ ಬಾಳಪ್ಪ ಮಾಸ್ತರರು ಕೊನೆಯಾಗಿ ಕೇಳಿ ಕ್ಷಣ ಹತಾಶರಾದರು.ಎಡಗೈ ಅಂಗೈಯೊಳಗ ಬಲಗೈ ಮುಷ್ಠಿಮಾಡಿ ಗುದ್ದಿಕೊಳ್ಳುತ ...

Read More...