Story/Poem

ಗುರುರಾಜ ಹೇರ್ಳೆ

ಗುರುರಾಜ ಹೇರ್ಳೆ ಅವರು ಮೂಲತಃ ಕರಾವಳಿಯ ಉಡುಪಿಯವರು. ಪ್ರಸ್ತುತ ಬೆಹರ್‍ರೈನ್ ನಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಲೇಖನ ಹಾಗು ಕಾವ್ಯ ಪ್ರಕಾರದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author

Story/Poem

ಭರವಸೆ

ಜಾತ್ರೆಯದು ಮುಗಿದಿರಲು ಬಯಲು ಬರಿದಾಗಿರಲು ದೇವನೊಬ್ಬನೇ ಗುಡಿಯಲೊಳಗುಳಿದನು, ಮಂತ್ರಘೋಷಗಳಿಲ್ಲ ನಗುವಿನಬ್ಬರವಿಲ್ಲ ಮೌನ ಧ್ಯಾನಸ್ಥಭಾವವ ತಳೆದನು... ವಾರಗಳವರೆಗೆ ಜನರನು ಹೊತ್ತು ಗರಗರನೆ ಸುತ್ತಿ ತೊಟ್ಟಿಲು ಕಳಚಿ ಮಲಗುತಿತ್ತು, ಬೀದಿಯಲಿ ತೆರೆದು ಕುಳಿತಿದ್ದ ಅಂಗಡಿಯೆಲ್ಲ ಗಂಟು ಮ...

Read More...