Story/Poem

ಹೆಚ್. ಪಿ. ಕೃಷ್ಣಮೂರ್ತಿ

ಕೋಲಾರ ಜಿಲ್ಲೆ ಚಿಂತಾಮಣಿ ಮೂಲದ ಹೆಚ್. ಪಿ. ಕೃಷ್ಣಮೂರ್ತಿ ಅವರು ಬಿ ಕಾಂ ಪದವೀಧರರು. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ.ಹೈಸ್ಕೂಲಿನಲ್ಲಿ ಇರುವಾಗಲೇ ಪದ್ಯ, ಹನಿಗವನ  ಬರೆಯುವ ಗೀಳು ಪ್ರಾರಂಭಿಸಿದರು.ಇವರ ಕವಿತೆಗಳು ತುಷಾರಾ, ಮಯೂರ, ಸುಧಾ, ಮಂಗಳ, ವಿಶ್ವವಾಣಿ, ವಿಕ್ರಮಗಳಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

More About Author

Story/Poem

ಈ ಹುಡುಗಿಯರೇ ಹೀಗೆ

ಈ ಹುಡುಗಿಯರೇ ಹೀಗೆ ಹೂವಿನ ಹಾಗೆ ನಗೆ ಬೀರಿ, ಬಳ್ಳಿಯಂತೆ ಬಳಕುತ್ತಾ ಕಣ್ಣ ಅಯಸ್ಕಾಂತ ಬಿಟ್ಟು ಸೆಳೆಯುತ್ತಾರೆ ಹುಡುಗರನು ತಮ್ಮೆಡೆಗೆ ಕೆಲವೇ ಕ್ಷಣಗಳಲ್ಲಿ. ಸ್ನೇಹದ ಬೀಜ ಬಿತ್ತಿ ಮೋಹದ ಮಳೆಗರೆದು ಪ್ರೀತಿಯ ಗಿಡ ಬೆಳೆಸುತ್ತಾರೆ ಹುಡುಗರೆದೆಗಳಲ್ಲಿ ನಿಗೂಢವಾಗಿ ಹಸಿವು ನಿದ್ದೆಗ...

Read More...

ನಾವು ಮಧ್ಯಮ ವರ್ಗದವರು

ಕೋಲಾರ ಜಿಲ್ಲೆ ಚಿಂತಾಮಣಿ ಮೂಲದ ಹೆಚ್. ಪಿ. ಕೃಷ್ಣಮೂರ್ತಿ ಅವರು ಬರೆದ 'ನಾವು ಮಧ್ಯಮ ವರ್ಗದವರು' ಕವಿತೆಯ ಸಾಲುಗಳು ಹೀಗಿವೆ.... ಇದ್ದ ನಾಲ್ಕು ಕಂಬಗಳಲ್ಲೀಗ ಒಂದು ಕುಸಿದು ನಿಂತ ಮೂರು ಕಂಬಗಳೇ ಆಧಾರ ಮನೆಗೆ ಜೀವ ಬಿಗಿಹಿಡಿದು ರಾತ್ರಿಗಳನ್ನು ದೂಡುತ್ತಾ ಹಗಲಿಗಾಗಿ...

Read More...