ಕೆಂಪಣ್ಣ ಮೈಸೂರು ಅವರು ಬರವಣಿಗೆಯನ್ನು ತನ್ನ ಆಸಕ್ತಿಯನಾಗಿಸಿದ್ದಾರೆ. ಅವರು ತಮ್ಮ ಲೇಖನ, ಕಥೆಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿದ್ದಾರೆ. ಬರವಣಿಗೆ, ಓದು ಅವರ ನೆಚ್ಚಿನ ಹವ್ಯಾಸವಾಗಿದೆ.
ಕತೆಗಾರ ಕೆಂಪಣ್ಣ ಮೈಸೂರು ಅವರು ಬರವಣಿಗೆಯನ್ನು ತನ್ನ ಆಸಕ್ತಿಯನಾಗಿಸಿದ್ದಾರೆ. ಪ್ರಸ್ತುತ ಅವರ ‘ಕತ್ತೆಯೊಂದಿಗೆ ವಾದ ಮಾಡಬೇಡಿ’ ಶೀರ್ಷಿಕೆಯ ಕತೆ ನಿಮ್ಮ ಓದಿಗಾಗಿ.
ಒಂದು ಸಾರಿ ಕತ್ತೆ ಮತ್ತು ಹುಲಿಯ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗುತ್ತದೆ. ಅದು ಏನು ಅಂದ್ರೇ ಕತ್ತ...