Story/Poem

ಕಿರಣ ರೆಡ್ಡಿ

ಕಿರಣ್ ರೆಡ್ಡಿ ಅವರು ಮೂಲತಃ ಧಾರವಾಡದವರು. ಕಾವ್ಯ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ತಮ್ಮ ಹಲವಾರು ಕವನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.

More About Author

Story/Poem

ಕನ್ನಡಿ ಬಲು ಬಲಶಾಲಿ

ಎಳೆದೆಳೆದು ಸೆಳೆವ ಕುಡಿಹುಬ್ಬು ಕಂಗಳು ತುಟಿಜೇನು, ಕೆನ್ನೆ ಮೇಲಣ ಬೆಳದಿಂಗಳು ಎಲ್ಲ ತನ್ನೊಳಗೆ ತೋರಿಯೂ ಹೇಗೆ ನಿಂತಿದೆ ನೋಡದು, ಕನ್ನಡಿ ಬಲುಬಲಶಾಲಿಬಿಡು ನಡುಹೊಕ್ಕಳು ಬಳುಕುವ ಸೊಂಟ ಕಾಡಿಕಾಡಿ ಕಂಗೆಡಿಸುವ ಮೈಮಾಟ ನೋಡಿಯೂ ಹೇಗೆ ನಿಂತಿದೆ ನೋಡದು ಸೋತವೆಷ್ಟೋ ವಿಷಯಗಳು ಈ ಜಗದಿ ನ...

Read More...