Story/Poem

ಕೃಷ್ಣ ಕೆ.

ಕೃಷ್ಣ ಕೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವನ ಅವರ ಸಾಹಿತ್ಯ ಪ್ರಕಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕವನಗಳನ್ನು ಪ್ರಕಟಿಸಿರುತ್ತಾರೆ.

More About Author

Story/Poem

ಗುರು ನಾರಾಯಣ

ಸಮಾಜ ಸುಧಾರಕ ದೇವರ ಪ್ರತೀಕ ನಿಮ್ಮ ಆಜ್ಞೆಗಳ ಪಾಲಿಸುವ ಸೇವಕ ಜಾತಿ ಮತ ಧರ್ಮ ಭೇದವಿಲ್ಲದ ಕಾಯಕ ತಾರತಮ್ಯ ತೊರೆದು ಉದಯೋನ್ಮುಖಿ ನಾಯಕ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡು ವರ್ಗವಾರು ಜನಾಂಗದ ಸ್ತ್ರೀಸಾಮಾನ್ಯರ ಶೋಷಣೆ ಕಾಡು ಜಾತೀಯತೆ, ಅಸ್ಪ್ರಶ್ಯತೆ ವಿಷ ವೃಕ...

Read More...