Story/Poem

ಕುವೆಂಪು (ಕೆ.ವಿ. ಪುಟ್ಟಪ್ಪ)

 

More About Author

Story/Poem

ಅಖಂಡ ಕರ್ನಾಟಕ

ಅಖಂಡ ಕರ್ನಾಟಕ: ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ! ಹರಸುತಿಹನು ದೇವ ಗಾಂಧಿ; ಮಂತ್ರಿಸಿಹುದು ಋಷಿಯ ನಾಂದಿ; ತನಗೆ ತಾನೆ ಋತಸ್ಯಂದಿ ಅವಂಧ್ಯೆ ಕವಿಯ ಕಲ್ಪನೆ! ಒರ್ವನಾದೊಡೋರ್ವನಲ್ತು: ಶಕ್ತಿ ಸರ್ವನಲ್ಪನೆ? ಹಿಂದದೊಂದು ಹಿರಿಯ ಕನಸು ಇಂದು ಕೋಟಿ ಕೋಟಿ ಮನಸು ಕೂಡಿ ಮೂಡಿ ನ...

Read More...

ಕನ್ನಡ

`ಕನ್ನಡ’ ಎನೆ ಕುಣಿದಾಡುವುದೆನ್ನೆದೆ, `ಕನ್ನಡ’ ಎನೆ ಕಿವಿ ನಿಮಿರುವುದು; ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವದು. ಕನ್ನಡ ! ಕನ್ನಡ ! ಹಾ, ಸವಿಗನ್ನಡ ! ಕನ್ನಡದಲಿ ಹರಿ ಬರೆಯುವನು ! ಕನ್ನಡದಲ್ಲಿ ಹರ ತಿರಿಯುವನು ! ಕನ್ನಡದಲ್...

Read More...

ಕೋಗಿಲೆ ಮತ್ತು ಸೋವಿಯತ್ ರಷ್ಯ

ದೇವರು ಸೆರೆಯಾಳ್, ದೇಗುಲ ಸೆರೆಮನೆ ಕಾವಲು ಪೂಜಾರಿ! ನೀನಾವಾಗಲು ನನ್ನೋಡಗಯ ಬಳಿಯಿರೆ ಬಲು ತೊಂದರೆ ಎಂದು ಗಿರಿಶಿಕರದೊಳತಿದೂರದಿ ಕಟ್ಟಿದೆ ಗುಡಿಯನ್ನು ನಿನಗೊಂದು; ಕಲ್ಲಿನ ಗೋಪುರ, ಕಲ್ಲಿನ ಗೋಡೆ, ದುರ್ಗದವೊಲೆ ಬಲು ದುರ್ಗಮ ನೋಡೆ! ಸೆರೆಯನು ತಪ್ಪಿಸಿಕೊಳ್ಳದ ತೆರೆದಲಿ ಅರ್ಚಕ...

Read More...

ಕಚ್ಚಿದರೆ ಕಬ್ಬು! ಹಿಂಡಿದರೆ ಜೇನು!!

ಕನ್ನಡದ ಹಿರಿಯ ಸಾಹಿತಿ ಪಂಜೆ ಮಂಗೇಶರಾಯ ( 22 ಫೆ. 1884 - 24 ಅ. 1937) ಜಯಂತಿ ಅಂಗವಾಗಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಕವಿತೆಯ ಕಾಣಿಕೆ. 1952ರಲ್ಲಿ ‘ಶ್ರೀ ಪಂಜೆಯವರ ನೆನಪಿಗಾಗಿ’ ಕೃತಿಯಲ್ಲಿ ಪ್ರಕಟಿತ ಕವಿತೆ ಇದು. ಹಾಲು ಸಕ್ಕರೆ ಸೇರಿ ನೀವಾದಿರಾಚಾರ್‍ಯ...

Read More...