Story/Poem

ಎಂ. ಎಸ್. ಮಲ್ಲಿಕಾರ್ಜುನಯ್ಯ

ಎಂ. ಎಸ್. ಮಲ್ಲಿಕಾರ್ಜುನಯ್ಯ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಬೆಳವನೂರುವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತಮ್ಮನ್ನು ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

More About Author

Story/Poem

ಒಡಲು

ಕವನದ ಸಂದರ್ಭ =1945ರ ಆಗಸ್ಟ್ 6ರಂದು ಜಪಾನಿನ ಹೀರೋಶಿಮಾ ಮತ್ತು 9ರಂದು ನಾಗಸಾಕಿ ಮೇಲೆ ಅಣು ಬಾಂಬಿನ ದುರಂತ ನೆನೆಯುತ್ತಾ... ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೇ ಜಠರೇ ಶಯನಂ.. ಎಂಥ ಚೆಂದ 'ಆತ್ಮಗತಿಯ ವ್ಯಾಖ್ಯಾನ 'ಆಚಾರ್ಯ ಶಂಕರರದು./ ಮತ್ತೆ ಯೋಚಿಸುತ್ತೇನೆ/ ...

Read More...