Story/Poem

ಎಮ್. ಟಿ. ಕರಿಗಾರ

ಎಮ್. ಟಿ. ಕರಿಗಾರ ಅವರು ಮೂಲತಃ ಗದಗ ಜಿಲ್ಲೆಯ ಅಸುಂಡಿಯವರು. ಪ್ರಸ್ತುತ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಕಾಲೀನ ಸಾಹಿತ್ಯ ಅಧ್ಯಯನದಲ್ಲಿತೊಡಗಿಸಿಕೊಂಡಿದ್ದಾರೆ.

More About Author

Story/Poem

ಮರೆತು ಬಿಡು ಬಸವ

ಮರೆತು ಬಿಡು ಬಸವ ನೀ ಕಂಡಿದ್ದು ಬರೀ ಕನಸೆಂದು ಕಾಯಕದಲ್ಲಿ ದೇವರ ಕಾಣೆಂದೆ ಕಾಣದ ದೇವರ ಕಾಯುವದರಲ್ಲಿ ಕಳೆದ್ಹೋದೆವು ಮರೆತು ಬಿಡು ಬಸವ ನೀ ಕಂಡಿದ್ದು ಬರೀ ಕನಸೆಂದು ಸಕಲರಿಗೂ ಒಂದಾಗಿರಲೆಂದು ಅನುಭವ ಮಂಟಪವ ಕಟ್ಟಿದೆ ಉಳ್ಳವಗಾಯಿತದು, ಉಳುಮೆಯವಗಿಲ್ಲವಾಯಿತು ಮರೆತು ಬಿಡು ಬಸ...

Read More...