Story/Poem

ಎಂ.ಜಿ. ತಿಲೋತ್ತಮೆ

ಕವಿ ಎಂ.ಜಿ. ತಿಲೋತ್ತಮೆ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಪದವಿ ವಿಧ್ಯಾಭ್ಯಾಸವನ್ನು ಭಟ್ಕಳದಲ್ಲಿ ಪೂರೈಸಿದರು. ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರಿನ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು. 2013ರಲ್ಲಿ ‘ನಾ ಅಬಲೆಯಲ್ಲ’, 2020ರಲ್ಲಿ `ನೀಲಿ ಬಯಲು’ ಕವನ ಸಂಕಲನಗಳು ಪ್ರಕಟಗೊಂಡಿವೆ. ಅವರಿಗೆ ಯುವ ಬರಹಗಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

More About Author

Story/Poem

ಈ ಸಂಜೆ

ಈ ಸಂಜೆ ಈ ಸಂಜೆಗೆ ಕಣ್ಣು ಕಿವಿ ಬಾಯಿ ಇರದಿದ್ದರೂ ಹೃದಯವಿದೆ ಅವನ ಮುನ್ನುಡಿ ದಾಖಲಾಗಿದ್ದೇ ಈ ಸಂಜೆಯಲ್ಲಿ ಈ ಸಂಜೆಯಲ್ಲಿ ಏನೋ ಇತ್ತು ಅವನಿಗೆ ಕಾಯುತ್ತಿತ್ತು ತಳಮಳ ಹೆದರಿಕೆ ಇನ್ನೇನೋ.... ಕಣ್ಣ ಕಾಡಿಗೆ ಕರಗುವ ಸಮಯ ತಿರುಗಿ ತಿರುಗಿ ದಾರಿಯ ಬಾಗಿಲಿಗೆ ಉಸಿರು ದಾಟಿಸುತ್ತಾ ...

Read More...

ಅವಳು ನೀವಲ್ಲ ಬಿಡಿ

ಕಿಟಕಿಯಿರದ ಬಾಗಿಲ ಮುಚ್ಚಿದ ಕತ್ತಲ ಕೋಣೆಯಲ್ಲಿ ಅವಳು ನೋವು ಹೆರುತ್ತಿದ್ದಾಳೆ ಶಿರದಿಂದ ಪಾದದಡಿಯವರೆಗೂ ಸೀಳಿ ಸೀಳಿ ಮುಕ್ಕಿದ್ದು ಹೊಕ್ಕುಳ ಗೀರಿದ್ದು ಎದೆ ಬೆನ್ನು ಬಾಚ್ಚಿದ್ದು ಕಚಿದ್ದು ಇದನ್ನು ಅಲ್ಲಿ ಚೀರುತ್ತಿದ್ದಾಳೆ ಅವಳ ಹೂ ಉದುರಿತು ಬಳೆ ಒಡೆಯಿತು ವಸ್ತ್ರ ಕೆಂಪಾಗಿ ...

Read More...