Story/Poem

ಎಂ.ಎಸ್. ಪ್ರಕಾಶ್ ಬಾಬು

ಕಥಾಲೇಖಕ, ಚಿತ್ರ ಕಲಾವಿದ ಎಂ. ಎಸ್. ಪ್ರಕಾಶ್ ಬಾಬು ಅವರು ಮೂಲತಃ ಚಿತ್ರದುರ್ಗದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಹಲವಾರು ಚಲನಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಅತ್ತಿಹಣ್ಣು ಮತ್ತು ಕಣಜ’ ಅವರ ಪ್ರಶಸ್ತಿ ವಿಜೇತ ಚಿತ್ರ. ಅವರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.

More About Author

Story/Poem

ಇದ್ಯಾವುದೂ ಬೇಕಿರಲಿಲ್ಲ

ಇದ್ಯಾವುದೂ ಬೇಕಿರಲಿಲ್ಲ ಆದರೂ ಸಿಕ್ಕ ಸಿಕ್ಕ ವಸ್ತುಗಳನ್ನು ಬ್ಯಾಗಿಗೆ ತುರುಕಿಕೊಂಡೆ ಅಮ್ಮನ ಪ್ರೀತಿ ಅಪ್ಪನ ಸಿಟ್ಟು ಬಿಚ್ಚಿಟ್ಟ ಬಾಲ್ಯ ಮುಚ್ಚಿಟ್ಟ ಹರೆಯ ಮುಟ್ಟಲಾರದಾ ಕನಸು ಇದ್ಯಾವುದೂ ಬೇಕಿರಲಿಲ್ಲ ಆದರೂ ಬ್ಯಾಗಿಗೆ ತುರುಕಿಕೊಂಡೆ ಬಿಕ್ಕಿ ಬಿಕ್ಕಿ ಬಂದ ದುಃಖ ಕಣ್ಣೊ...

Read More...