ಪಂಪನಗೌಡ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ‘ಹನುಪ ಭಾವ’ ಎಂಬ ಕಾವ್ಯನಾಮದಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾವ್ಯ ಅವರ ಆಸಕ್ತಿ ಪ್ರಕಾರ.
ಧಾವಿಸಬೇಕು ಎಲ್ಲಿಗೆ ಉದುಗಿ ಕಮರುತ್ತಿರುವ ಕತ್ತಲೆ ಎಳೆಯಲೋ? ಅಥವಾ ಬೆಳಕು ಹಚ್ಚಿದ ಸೋಗ ಬೆಳಕಲ್ಲೇ ಉಳಿಯಲೋ? ಧಾವಿಸಬೇಕು ಎಲ್ಲಿಗೆ? ಆಸ್ಪತ್ರೆಗೆಂದು ಹೊರಟ ಬಸುರಿ ಒಡಲೊಳಗೆ ಸತ್ತ ದಾರಿಯ ಸರಿಪಡಿಸಲೋ? ಅಥವಾ ಸಾರ್ವಭೌಮರು ಸುಯ್ಂದು ಜಾರಿ ಹೋಗುವ ಸಲುವಾಗಿನ ಗುದ್ದಲಿ ಪೂಜೆಗೋ? ದಾವಿಸ...
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.