Story/Poem

ಪಂಪನಗೌಡ

ಪಂಪನಗೌಡ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನವರು. ‘ಹನುಪ ಭಾವ’ ಎಂಬ ಕಾವ್ಯನಾಮದಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾವ್ಯ ಅವರ ಆಸಕ್ತಿ ಪ್ರಕಾರ.

More About Author

Story/Poem

ಧಾವಿಸಬೇಕು ಎಲ್ಲಿಗೆ

ಧಾವಿಸಬೇಕು ಎಲ್ಲಿಗೆ ಉದುಗಿ ಕಮರುತ್ತಿರುವ ಕತ್ತಲೆ ಎಳೆಯಲೋ? ಅಥವಾ ಬೆಳಕು ಹಚ್ಚಿದ ಸೋಗ ಬೆಳಕಲ್ಲೇ ಉಳಿಯಲೋ? ಧಾವಿಸಬೇಕು ಎಲ್ಲಿಗೆ? ಆಸ್ಪತ್ರೆಗೆಂದು ಹೊರಟ ಬಸುರಿ ಒಡಲೊಳಗೆ ಸತ್ತ ದಾರಿಯ ಸರಿಪಡಿಸಲೋ? ಅಥವಾ ಸಾರ್ವಭೌಮರು ಸುಯ್ಂದು ಜಾರಿ ಹೋಗುವ ಸಲುವಾಗಿನ ಗುದ್ದಲಿ ಪೂಜೆಗೋ? ದಾವಿಸ...

Read More...