Story/Poem

ರಾಜು ಹೆಗಡೆ

ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ  17ರಂದು ಜನಿಸಿದರು.  ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ.

More About Author

Story/Poem

ಇಂಡಿಯಾ ಮತ್ತು ಈರುಳ್ಳಿ

ಈರುಳ್ಳಿ ಸುಲಿಯುತ್ತಿದ್ದೆ ಗೆಳೆಯ ಹೇಳುತ್ತಿದ್ದ; ಮುಸ್ಲಿಮರನ್ನು ಮುಗಿಸಬೇಕು ಒಂದು ಸಿಪ್ಪೆಯೆ ತೆಗೆದೆ ಕ್ರೈಸ್ತರನು ಕಳಿಸಬೇಕು ಇನ್ನೊಂದು ತೆರೆದೆ ಹಿಂದುಳಿದವರನ್ನೂ ಹಿಮ್ಮೆಟ್ಟಿಸಬೇಕು ಮತ್ತೊಂದು ತೆರೆದೆ ದಲಿತರನ್ನು ದಮನಿಸಬೇಕು ಮತ್ತೂ ತೆರೆದೆ ಹೆಂಗಸರ ಹೆಡೆಮುರಿ ಕಟ್ಟಬೇಕು ...

Read More...