Story/Poem

ರಾಮಕೃಷ್ಣ ಸುಗತ

ಯುವ ಬರಹಗಾರ ರಾಮಕೃಷ್ಣ ಸುಗತ ಅವರು ಜನಿಸಿದ್ದು 1991 ನವೆಂಬರ್‌ 4ರಂದು. ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಪ್ರವಾಸ , ಕತೆ ಕವನ ಬರೆಯುವುದು, ಹಾಡುಗಳ ರಾಗ ಸಂಯೋಜನೆ, ಕಿರುಚಿತ್ರ ನಿರ್ಮಾಣ ಹವ್ಯಾಸಿ ಕ್ಷೇತ್ರ. ಉರಿಯ ಪೇಟೆಯಲಿ ಪತಂಗ ಮಾರಾಟ ಇವರ ಚೊಚ್ಚಲ ಕವನ ಸಂಕಲನವಾಗಿದೆ. 

More About Author

Story/Poem

ಕರ್ಮ ಸುಮ್ಮನೆ ಬಿಡಲ್ಲ

‘ಉರಿಯ ಪೇಟೆಯಲಿ ಪತಂಗ ಮಾರಾಟ’ ಕವನ ಸಂಕಲನದ ಮೂಲಕ ಕನ್ನಡ ಕಾವ್ಯಲೋಕದಲ್ಲಿ ಗುರುತಿಸಿಕೊಂಡ ಕವಿ ರಾಮಕೃಷ್ಣ ಸುಗತ. ಅವರ ‘ಕರ್ಮ ಸುಮ್ಮನೆ ಬಿಡಲ್ಲ’ ಕತೆ ನಿಮ್ಮ ಓದಿಗಾಗಿ ಎಷ್ಟೋ ಹೊತ್ತಿನಿಂದ ಅವರು ಹಾಗೆಯೇ ಮೌನವಾಗಿ ಜಲಾಶಯದ ಮುಂದೆ ಕುಳಿತಿದ್ದರು. ಬಿಡುಗಡೆಗ...

Read More...

ಎರಡು ಪತ್ರಗಳು

‘ಉರಿಯ ಪೇಟೆಯಲಿ ಪತಂಗ ಮಾರಾಟ’ ಕಾವ್ಯ ಸಂಕಲನದ ಮೂಲಕ ಕನ್ನಡ ಕಾವ್ಯಲೋಕದಲ್ಲಿ ಗುರುತಿಸಿಕೊಂಡ ಯುವ ಬರಹಗಾರ ರಾಮಕೃಷ್ಣ ಸುಗತ ಅವರ ‘ಎರಡು ಪತ್ರಗಳು’ ಕತೆ ನಿಮ್ಮ ಓದಿಗಾಗಿ. ಪತ್ರ 2 “ನನ್ನ ಹೆಸರು ರಾಗಿಣಿ. ಊರು ಬೆಂಗಳೂರು. ವಯಸ್ಸು 23. ನಾನು ಬಿ.ಕಾ...

Read More...