Story/Poem

ರವೀಂದ್ರ ಭಟ್ಟ ಕುಳಿಬೀಡು

ರವೀಂದ್ರ ಭಟ್ಟ ಕುಳಿಬೀಡು ಅವರು ಮೂಲತಃ ಸಾಗರದ ಅಗ್ರಹಾರದವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಅವರ ಹಲವಾರು ವಿಮರ್ಶಾ  ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಯಾವುದೇ ಕೃತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲ, ಹೊಸ ಹೊಳಹನ್ನು ಕೊಡಬಲ್ಲ ನೋಟ ಅವರದು. ಕವಿತೆಗಳ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. 

More About Author

Story/Poem

ಅಕ್ಷರಗಳಿಗೂ ಆಯಾಸವಾಗಿದೆ

ಅಕ್ಷರಗಳಿಗೂ ಆಯಾಸವಾಗಿದೆ… ಅರ್ಧ ಶತಮಾನಕ್ಕಿಂತಲೂ ಅಧಿಕ ನನ್ನ ಬೆರಳಿನ ಹೊರಳುವಿಕೆಯಲ್ಲಿ ನಾಲಿಗೆಯ ಚಲನೆಯಲ್ಲಿ ಬೇಕು ಬೇಕಾದಂತೆ ಅಕ್ಷರಗಳು ಬಿಡಿಯಾಗಿ – ಹೊಂದಿಕೊಂಡು ಪರಸ್ಪರ ಶಬ್ದ-ವಾಕ್ಯಗಳಾಗಿ-ಉದ್ಗಾರಗಳೂ ಬಂದು ಇನ್ನಿಲ್ಲದಷ್ಟು ಬಳಕೆ ಎಚ್ಚರದಲ್ಲಿ ಎಚ್ಚರಿಕೆಯ ...

Read More...

ವರ್ತ-ಮಾನ

ಅಂಗಳದ ಅಡಿಕೆ ಅಟ್ಟದಡಿ ನೆಟ್ಟ ಕಂಬಕ್ಕೆ ಒರಗಿಸಿಟ್ಟ ವಯಸ್ಸಾದ ಸೈಕಲ್ಲು ನೋಡುತ್ತ ಕುಳಿತವಳಿಗೆ ನೆನಪಾಗುತ್ತದೆ ತನ್ನ ಸ್ಥಿತಿ-ಗತಿ-ತೋಟ-ಮನೆ ಉಂಡುಟ್ಟು ಬದುಕಲು ಸಾಕಷ್ಟು ಆದರೆ ಎದುರಿಗಿನ ಊರ ರಸ್ತೆಯ ತುಂಬ ಆಚೀಚೆ ಮನೆಯ ಹುಡುಗರ ಕಾರು-ಬೈಕು ಆಗಾಗ – ಅವರವರ ಅನುಕೂಲಕ್ಕೆ ತಕ...

Read More...

ನಿ-ವೃತ್ತ

ಈಗ ಎಲ್ಲ ದಿನಗಳೂ ಭಾನುವಾರ ಆದರೆ ಯಾವ ದಿನವೂ ಇಲ್ಲ ರಜೆ ಸಮಯದ ಅಧೀನತೆ ನಾಪತ್ತೆ ಮತ್ತೆ ಹಂಗಿಲ್ಲದ ವೃತ್ತಿ ಊರೂರಿನ ಸುತ್ತಾಟ ನಿಂತು ಸ್ಥಾವರವಾಗುವುದೂ ಚಡಪಡಿಕೆ ಹೊಂದಾಣಿಕೆ ಅನಿವಾರ್ಯ ವಯೋಸಹಜವೆಂದು ತಟಸ್ಥರಾದರೆ ಅದರಲ್ಲೇ ಇರಬಹುದು ನೆಮ್ಮದಿ ಮೊದಲಿನಂತೆ ಮಾತಾಡಿಸುವವರಿಲ್ಲ ಬಂ...

Read More...