Story/Poem

ಎಸ್. ರಾಜು ಸೂಲೇನಹಳ್ಳಿ

ಲೇಖಕ ಎಸ್. ರಾಜು ಸೂಲೇನಹಳ್ಳಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರದ ಸೂಲೇನಹಳ್ಳಿ ಗ್ರಾಮದವರು. ಎಂ. ಎ., ಬಿ. ಈಡಿ, ಡಿ. ಈಡಿ. ಹಾಗೂ ಎಂ.ಫಿಲ್ ಪದವೀಧರರು. ಪ್ರಸ್ತುತ ಎಸ್. ಜೆ. ಎಂ. ವಿದ್ಯಾಸಂಸ್ಥೆ ಯ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಸಾಹಿತ್ಯ ಮತ್ತು ಸಂಘಟನೆ, ಕತೆ, ಕಾದಂಬರಿ, ಲೇಖನ, ಕವನ ಹಾಗೂ ಸಂಶೋಧನಾ ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರು, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರು.

More About Author

Story/Poem

ಎದೆಯ ತಲ್ಲಣಗಳು

ನಲಿವಿನಲಿ ನಕ್ಕವರು ಇಂದು ನೋವಲಿ ಬೆಟ್ಟದಾಚೆ ಇದ್ದಿಹರು ಬಯಲೊಳಗೋ ಕಂಡ ಕನಸು ಕಣ್ಗಳ ತಂಪಲಿ ಮರೆಯಾಯಿತು ಹಾದಿ ಹದಗೆಡಿಸುವ ಕವಲುಗಳು ಅಶ್ವಾಸನೆಯ ಗೋಪುರ ಏರಿ ಮಿಂದೆದ್ದೆ ಎನಗೆ ಅರಿವು ತೋಚಲಿಲ್ಲ ಏನಿದರ ಸೊಗಡು ದುರ್ಬಲ ಮನದ ತಡಬಡಿಕೆಗೆ ಸಂಗಡ ಇದ್ದೋಳು ಬ್ಯಾಸರದಿ ಜಗಕ್ಕೆ ಭಾ...

Read More...