ಸರಸ್ವತಿ ಎಲ್. ಮಂಜು ಅವರು ಮೂಲತಃ ಚಿತ್ರದುರ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕತೆ, ಕವನ, ಲೇಖನ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.
ನಿತ್ಯ ಸರಣಿ ಸಾವುಗಳ ನೋಡಿ ಸತ್ತು ಮನಸೊರಗಿದೆ ಕನಸುಗಳು ಬಾಡಿ ಗುರಿಮುಟ್ಟುವ ತವಕಗಳ ನೋಡಿ, ನಗುತಿದೆ ವಿಧಿ ತಮಾಷೆ ಮಾಡಿ ಎಲ್ಲಿಗೆ ಈ ಪಯಣ ಯಾಕಾಗಿ ಈ ಕದನ ಬದುಕಿನ ಪಯಣ ಅರ್ಥವಾಗದ ಕದನ ಸತ್ಯದ ಬಿರುಗಾಳಿ ಒಮ್ಮೆ ಬೀಸಿದಾಗ ಮಿತ್ಯದ ಕನಸಿನ ಗಾಳಿಗೋಪುರ ಚದುರಿ ಹೋಗುವುದು ...
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಲಲಿತಾ ಸಿದ್ದಬಸವಯ್ಯ - ಪ್ರೀತಿಗೊಂಡು
Punch Line
Gandhada Beedu
©2025 Book Brahma Private Limited.